ಅರ್ಥವಾಗುವುದಿಲ್ಲವೇಕೆ? ಸ್ಪಷ್ಟವಾಗಿಲ್ಲವೇಕೆ?
ಈ ಕ್ಷಣಕ್ಕೆ ನಗುತಲಿದ್ದು ಮತ್ತೇಕೆ ಅಳುವೆ?
ನಿನ್ನಯ ಕನಸಿನ ಊರಿನ ಪಯಣ ದಾರಿ ತಪ್ಪಿತೆ?
ಎಂದೋ ನಂಬಿಕೊಂಡ ಮರ ಮುರಿದು ಮನೆ ಮೇಲೆ ಬಿದ್ದಿತೆ?
ಅಸ್ಪಷ್ಟತೆಯ ಸಾಗರದಿ , ನೆಮ್ಮದಿಯ ಮುತ್ತನ್ನು ಹುಡುಕಿ
ವಿವೇಚನೆಯ ದೋಣಿ ಏರಿರುವೆ, ಶಿಸ್ತಿಗೆ ಶರಣಾಗು
ಕಾಲವೆಂಬುದು ನಿನ್ನ ಕೈ ಯ ಹುಟ್ಟಾಗುತ್ತದೆ.
ವ್ಯವಸ್ತಿತ ಶಿಸ್ತೊಳಗೆ ಬದುಕನು ಬಂದಿ ಮಾಡುವಿರಾ
LikeLiked by 1 person
ಹೌದು…. ಶಿಸ್ತು ಕೆಲವೊಮ್ಮೆ ಅಗತ್ಯವಾಗುತ್ತದೆ
LikeLiked by 1 person