ನಿಷೆಯ ಹೊದಿಕೆಯ ಮೆಲ್ಲನೆ ಸರಿಸಿದ ಭೂಮಿ
ಇಬ್ಬನಿಯ ಹನಿಯ ಕೊಡವಿ ಮೈಮುರಿದಳು ತರುಣಿ
ಮಜ್ಜನಕೆಂದು ಸಿದ್ಧವಾಗಿತ್ತು ವರುಣನ
ವರ್ಷಧಾರೆ
ಹರಿದ್ವರ್ಣದ ಹೊಳಪಿನಿಂದ ಕಂಗೊಳಿಸಿದ ಕುಸುಮಬಾಲೆ
ಬಾಲಸೂರ್ಯನ ಹೊಂಗಿರಣವು ತೊಡಿಸಿದೆ ಆಭರಣ
ಪ್ರಕೃತಿಯ ಆರಾಧಕರಿಗೆ ಸೌಂದರ್ಯದ
ಅನಾವರಣ
ನಿಷೆಯ ಹೊದಿಕೆಯ ಮೆಲ್ಲನೆ ಸರಿಸಿದ ಭೂಮಿ
ಇಬ್ಬನಿಯ ಹನಿಯ ಕೊಡವಿ ಮೈಮುರಿದಳು ತರುಣಿ
ಮಜ್ಜನಕೆಂದು ಸಿದ್ಧವಾಗಿತ್ತು ವರುಣನ
ವರ್ಷಧಾರೆ
ಹರಿದ್ವರ್ಣದ ಹೊಳಪಿನಿಂದ ಕಂಗೊಳಿಸಿದ ಕುಸುಮಬಾಲೆ
ಬಾಲಸೂರ್ಯನ ಹೊಂಗಿರಣವು ತೊಡಿಸಿದೆ ಆಭರಣ
ಪ್ರಕೃತಿಯ ಆರಾಧಕರಿಗೆ ಸೌಂದರ್ಯದ
ಅನಾವರಣ
ಓದುಗರ ಪಾಲಿಗಿದುವೇ ರಸದೌತಣ
LikeLiked by 1 person
Thank you
LikeLike
ಶ್ರಾವಣ ಬಂತು ಚಿತ್ರದ ಈ ಸಾಲುಗಳ ನೆನಪಾಯ್ತು :
‘ ಮೂಡಣದ ಅರಮನೆಯ ಕದವು ತೆರೆಯುತಿರೆ
ಬಾಲ ರವಿ ನಸುನಗುತ ಇಣುಕಿ ನೋಡುತಿರೆ
ಆಕಾಶ ಕೆಂಪಾಗಿ, ಇಳೆಯೆಲ್ಲ ರಂಗಾಗಿ
ಕುಣಿಯುತ, ನಲಿಯುತ,
ಬರುತಿರಲು ಉಷೆ..
ಮರೆಯಾದಳು ನಿಷೆ..’
LikeLiked by 1 person
ಒಹ್ ತುಂಬಾ ಚೆನ್ನಾಗಿದೆ
LikeLiked by 1 person